Friday, 11 May 2012

ಅಭಿಲಾಷೆ

ಕಾಡುತ್ತಿದ್ದ ದುಸ್ವಪ್ನವಿಂದು ತಾನಾಗೆ ಮರೆಯಾಗಿದೆ ......
ನೆನಪುಗಳ ನಂಟು ಕಳಚುತಿದೆ .....
ನಿರೀಕ್ಷೆಯ  ಕಹಿ ಬೇನೆ  ಮಾಸಿಸುತಿದೆ ...

ಬಹು ದಿನಗಳಿಂದ ಆಶಿಸಿದ ನಿರ್ಲಿಪ್ತ ಭಾವ

ಇಂದು ತಾನಾಗೆ ಒದಗಿಬಂದಿದೆ ......



ಬತ್ತಿಹೋದ  ಈ ಹೃದಯದಲಿ ,

ಅಮೃತ ವರ್ಷಿಣಿಯ ಸಿಂಚನವಾಗಿದೆ
ಸ್ನೇಹದ ಆರೈಕೆಯಲಿ , ಚಿಗುರೊಂದು ತಳಿರೊಡೆಯುತಿದೆ .....

0 comments:

Post a Comment